ಹಳತು ಹೊನ್ನು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಳತು ಹೊನ್ನು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಹಿಂದಿ ಹೇರಿಕೆ ಬೇಡ, ಆದರೆ...! - ಹಳತು ಹೊನ್ನು


"ಹಿಂದಿ ಹೇರಿಕೆ" ಎನ್ನುವ ಪದಗಳು ಮಾಧ್ಯಮಗಳಲ್ಲಿ ಗದ್ದಲ ಮಾಡುವುದನ್ನು ನಾವು ಸಾಕಷ್ಟು ಸಲ ನೋಡಿರುತ್ತೇವೆ. ದೇಶದ ಹಲವು ರಾಜಕೀಯ ಪಕ್ಷಗಳಿಗೆ "ಹಿಂದಿ ಹೇರಿಕೆ"ಯು ಒಂದು ಪ್ರಮುಖ ರಾಜಕೀಯ ಅಸ್ತ್ರವಾಗಿದೆ. ಎಷ್ಟೋ ರಾಜಕಾರಣಿಗಳಿಗೆ ಇದು ಅಳಿವು-ಉಳಿವಿನ ಪ್ರಶ್ನೆಯಾಗಿದೆ!

"ಅವರು ಕೇವಲ ಹಿಂದಿ ಭಾಷೆಯ ವಿರುದ್ಧ ಧ್ವನಿ ಎತ್ತುವುದಾದರೆ ಅವರದು ನಿಜವಾಗಿಯೂ ಮಾತೃಭಾಷೆಯ ಮೇಲಿನ ಪ್ರೀತಿಯಲ್ಲ ಬದಲಿಗೆ ಅಧಿಕಾರ ಪಡೆಯಲು ಅವರಾಡುವ ರಾಜಕೀಯ ನಾಟಕ."
"ಅವರು ತಮ್ಮ ಮಾತೃಭಾಷೆಯ ಹೊರತಾದ ಎಲ್ಲ ಭಾಷೆಗಳ ವಿರುದ್ಧ ಧ್ವನಿ ಎತ್ತುವುದಾದರೆ ..."

No Hindi imposition, But..! - Halatu Honnu


Most of the times, we see keywords like "Hindi imposition" making noise in media. "Hindi imposition" has become one of the major political weapon or tool for many parties in the country. It's a matter of political survival for many!

"If they are against only Hindi, then it's not really their love for their mother tongue but just their political drama for gaining the power."
"If they are against any language other than their native one, then..."

ವರ್ಷಕ್ಕೊಮ್ಮೆ "ಶುಭಾಶಯ" ಎಂದರೆ ಸಾಕೆ?!! - ಹಳತು ಹೊನ್ನು


ವರ್ಷಕ್ಕೊಮ್ಮೆ "ಶುಭಾಶಯ" ಎಂದರೆ ಸಾಕೆ?!!
ಕನ್ನಡ ಬಳಕೆ ಹೆಚ್ಚಿಸಿ.
ಆಂಗ್ಲ ಸಹಿತ ಪರಭಾಷಾ ವ್ಯಾಮೋಹ ತ್ಯಜಿಸಿ!

ಅನಿವಾರ್ಯವಿದ್ದಲ್ಲಷ್ಟೇ ಪರಭಾಷೆಯ ಬಳಕೆ ಇರಲಿ,
ಪರಭಾಷೆಗಳೇ ಮಾತೃಭಾಷೆ ಆಗದಿರಲಿ!

ಕಾಂಗ್ರೆಸ್ಸಿಗೆ ನೆನಪಾದ ಶ್ರೀರಾಮ - ಹಳತು ಹೊನ್ನು


ಚುನಾವಣೆ ಬಂದ ತಕ್ಷಣ ಜನಿವಾರ ಹಾಕಿಕೊಂಡು "ನಾನೊಬ್ಬ ಬ್ರಾಮ್ಹಣ ಎನ್ನುತ್ತಾ" ತಿರುಗಾಡಿದ ರಾಹುಲ್ ಗಾಂಧಿ ನೆನಪಿರಬೇಕಲ್ಲ?!

"ಶ್ರೀರಾಮ ಇಲ್ಲಿ ಜೀವನ ನಡೆಸಿದ್ದಕ್ಕೆ ಪುರಾವೆಗಳೇ ಇಲ್ಲ, ಶ್ರೀರಾಮ ಎಂಬುದು ಕಪೋಲಕಲ್ಪಿತ ಪಾತ್ರವಷ್ಟೆ" ಎಂದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಪಕ್ಷ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿ ಪ್ರಪಂಚದಾದ್ಯಂತ ಹರಡಿರುವ ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದು ನೆನಪಿದೆ ಅಲ್ಲವೆ?!

ಆರೋಗ್ಯ ಸೇತು - ಇನ್ಮೇಲೆ ಅತ್ಯವಶ್ಯಕ - ಹಳತು ಹೊನ್ನು


"ಇನ್ನೇನು ಲಾಕ್ ಡೌನ್ ಮುಗೀತಾ ಬಂತು ಇನ್ಯಾಕೆ ಈ ಆರೋಗ್ಯ ಸೇತು ಎಲ್ಲಾ" ಎಂದು ಅಂದುಕೊಳ್ಳಬೇಡಿ. ಈ ತಂತ್ರಾಂಶದ ನಿಜವಾದ ಸಹಾಯವಾಗುವುದೇ ಇನ್ಮುಂದೆ!

ನಮ್ಮೂರ ದೇವಾಲಯ ಪುಣ್ಯಕ್ಷೇತ್ರವಾಗಲು ವ್ಯಾಟಿಕನ್ ರಾಜನ ಅನುಮತಿ ಬೇಕಂತೆ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನಮ್ಮೂರ ದೇವಾಲಯ ಪುಣ್ಯಕ್ಷೇತ್ರ ಎಂದು ಕರೆಸಿಕೊಳ್ಳಲು ವ್ಯಾಟಿಕನ್ ರಾಜನ ಅನುಮತಿ ಬೇಕಂತೆ!
ರಾಜನ ಅನುಮತಿ ಇತ್ತೀಚೆಗಷ್ಟೆ ದೊರಕಿದ್ದರಿಂದ ನಮ್ಮೂರ ದೇವಾಲಯ ಇವತ್ತಿಂದ ಪುಣ್ಯಕ್ಷೇತ್ರವಾಯಿತಂತೆ!

ಆಧಾರ್ ಕಾರ್ಡಿನಲ್ಲಿ ಹೆಸರನ್ನು ಸರಿಪಡಿಸುವುದು ಅಥವಾ ಬದಲಿಸುವುದು ಹೇಗೆ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರನ್ನು ಸರಿಪಡಿಸಲು ಅಥವಾ ಬದಲಿಸಲು ಗೆಜೆಟ್ ಪ್ರತಿ ಒಂದಿದ್ದರೆ ಅಷ್ಟೇ ಸಾಕು :) ಹೌದು, ಆಧಾರ್ ಕಾರ್ಡಿನಲ್ಲಿ ಹೆಸರು ಬದಲಿಸುವುದು ತುಂಬಾ ಸರಳ ವಿಧಾನ (ಡಿಜಿಟಲ್ ಭಾರತಕ್ಕೆ ವಂದನೆಗಳು!). ನಿಮ್ಮ ಬಳಿ ಗೆಜೆಟ್ ಪ್ರತಿ ಇಲ್ಲ, ಆದರೆ ಕೇವಲ ದಿನಪತ್ರಿಕೆಯ ಮುದ್ರಿತ ಪ್ರತಿಗಳು ಇವೆ ಎಂದಾದರೆ, ನೀವು ಮೊದಲು ಕೆಳಗೆ ಪಟ್ಟಿಮಾಡಿರುವ ಗುರುತಿನ ಚೀಟಿಗಳಲ್ಲಿ ಒಂದರಲ್ಲಿ ನಿಮ್ಮ ಹೆಸರನ್ನು ಸರಿಪಡಿಸಿ ಆನಂತರ ಸರಿಪಡಿಸಿದ ಆ ಗುರುತಿನ ಚೀಟಿಯನ್ನು ಬಳಸಿ ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರನ್ನು ಬದಲಿಸಬಹುದು.