ಹಿಂದಿ ಹೇರಿಕೆ ಬೇಡ, ಆದರೆ...! - ಹಳತು ಹೊನ್ನು


"ಹಿಂದಿ ಹೇರಿಕೆ" ಎನ್ನುವ ಪದಗಳು ಮಾಧ್ಯಮಗಳಲ್ಲಿ ಗದ್ದಲ ಮಾಡುವುದನ್ನು ನಾವು ಸಾಕಷ್ಟು ಸಲ ನೋಡಿರುತ್ತೇವೆ. ದೇಶದ ಹಲವು ರಾಜಕೀಯ ಪಕ್ಷಗಳಿಗೆ "ಹಿಂದಿ ಹೇರಿಕೆ"ಯು ಒಂದು ಪ್ರಮುಖ ರಾಜಕೀಯ ಅಸ್ತ್ರವಾಗಿದೆ. ಎಷ್ಟೋ ರಾಜಕಾರಣಿಗಳಿಗೆ ಇದು ಅಳಿವು-ಉಳಿವಿನ ಪ್ರಶ್ನೆಯಾಗಿದೆ!

"ಅವರು ಕೇವಲ ಹಿಂದಿ ಭಾಷೆಯ ವಿರುದ್ಧ ಧ್ವನಿ ಎತ್ತುವುದಾದರೆ ಅವರದು ನಿಜವಾಗಿಯೂ ಮಾತೃಭಾಷೆಯ ಮೇಲಿನ ಪ್ರೀತಿಯಲ್ಲ ಬದಲಿಗೆ ಅಧಿಕಾರ ಪಡೆಯಲು ಅವರಾಡುವ ರಾಜಕೀಯ ನಾಟಕ."
"ಅವರು ತಮ್ಮ ಮಾತೃಭಾಷೆಯ ಹೊರತಾದ ಎಲ್ಲ ಭಾಷೆಗಳ ವಿರುದ್ಧ ಧ್ವನಿ ಎತ್ತುವುದಾದರೆ ..."

No Hindi imposition, But..! - Halatu Honnu


Most of the times, we see keywords like "Hindi imposition" making noise in media. "Hindi imposition" has become one of the major political weapon or tool for many parties in the country. It's a matter of political survival for many!

"If they are against only Hindi, then it's not really their love for their mother tongue but just their political drama for gaining the power."
"If they are against any language other than their native one, then..."

ವರ್ಷಕ್ಕೊಮ್ಮೆ "ಶುಭಾಶಯ" ಎಂದರೆ ಸಾಕೆ?!! - ಹಳತು ಹೊನ್ನು


ವರ್ಷಕ್ಕೊಮ್ಮೆ "ಶುಭಾಶಯ" ಎಂದರೆ ಸಾಕೆ?!!
ಕನ್ನಡ ಬಳಕೆ ಹೆಚ್ಚಿಸಿ.
ಆಂಗ್ಲ ಸಹಿತ ಪರಭಾಷಾ ವ್ಯಾಮೋಹ ತ್ಯಜಿಸಿ!

ಅನಿವಾರ್ಯವಿದ್ದಲ್ಲಷ್ಟೇ ಪರಭಾಷೆಯ ಬಳಕೆ ಇರಲಿ,
ಪರಭಾಷೆಗಳೇ ಮಾತೃಭಾಷೆ ಆಗದಿರಲಿ!

ಕಾಂಗ್ರೆಸ್ಸಿಗೆ ನೆನಪಾದ ಶ್ರೀರಾಮ - ಹಳತು ಹೊನ್ನು


ಚುನಾವಣೆ ಬಂದ ತಕ್ಷಣ ಜನಿವಾರ ಹಾಕಿಕೊಂಡು "ನಾನೊಬ್ಬ ಬ್ರಾಮ್ಹಣ ಎನ್ನುತ್ತಾ" ತಿರುಗಾಡಿದ ರಾಹುಲ್ ಗಾಂಧಿ ನೆನಪಿರಬೇಕಲ್ಲ?!

"ಶ್ರೀರಾಮ ಇಲ್ಲಿ ಜೀವನ ನಡೆಸಿದ್ದಕ್ಕೆ ಪುರಾವೆಗಳೇ ಇಲ್ಲ, ಶ್ರೀರಾಮ ಎಂಬುದು ಕಪೋಲಕಲ್ಪಿತ ಪಾತ್ರವಷ್ಟೆ" ಎಂದು ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಪಕ್ಷ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿ ಪ್ರಪಂಚದಾದ್ಯಂತ ಹರಡಿರುವ ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದು ನೆನಪಿದೆ ಅಲ್ಲವೆ?!

Congress chants Shri Rama Naam - Halatu Honnu


Remember Rahul Gandhi wearing janeu (janivara) when elections were near and roaming around calling himself as a Brahmana?!

Under Prime Minister Manmohan Singh, congress party did hurt the sentiments of billions of Hindus around the globe by submitting affidavit to supreme court saying "There are no valid proofs to justify the existence of Shri Rama. He is a just mythological figure".

ಶ್ರೀರಾಮ ಮತ್ತಾತನ ಮಂದಿರದಿಂದ ಪಾಠಗಳು - ಹಳತು ಹೊನ್ನು


ಶ್ರೀ ರಾಮ ಮತ್ತು ಆತನ ಮಂದಿರದ ಪಯಣ - ಎರಡೂ ಕಠಿಣವಾಗಿದ್ದವು.

  1. ಶ್ರೀರಾಮನ ಜೀವನ ಪಯಣದ ಅಧ್ಯಯನ ಮಾಡಿ
  2. ಅಯೋಧ್ಯೆಯಲ್ಲಿರುವ ಶ್ರೀರಾಮನ ಪುಣ್ಯಕ್ಷೇತ್ರದ ಪಯಣವನ್ನು ಅಧ್ಯಯನ ಮಾಡಿ

ಅರಣ್ಯ ಕೃಷಿ - ರೈತ ಖುಷಿ! ಇದು ನವಯುಗ ರೈತರ ಆಶಾಕಿರಣ - ಹಳತು ಹೊನ್ನು


ಮನುಷ್ಯರು ಪ್ರಕೃತಿಗೆ ವಿರುದ್ಧವಾಗಿ ಜೀವನ ನಡೆಸಲು ಅಸಾಧ್ಯ. ಹೀಗಿರುವಾಗ ರೈತರು ಮಾತ್ರ ಪ್ರಕೃತಿಗೆ ವಿರುದ್ಧವಾಗಿ ಬದುಕಲು ಹೇಗೆ ತಾನೇ ಆಗುವುದು?! ರೈತರೂ ಮನುಷ್ಯರೇ ಅಲ್ಲವೆ?!

ಹಾಯ್ ಅಲ್ಲಾ, ಏನಿದು ಜವಾಹರ ಲಾಲಾ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನೆಹರುವಿಗೆ ಹತ್ತಿರವಾಗಲಿ ಎನ್ನುವ ಕಾರಣಕ್ಕೆ ಈ ಲೇಖನದ ಹೆಸರಿನಲ್ಲಿ "ಹಾಯ್ ಅಲ್ಲಾ" ಎನ್ನುವ ಪದಗಳನ್ನು ಬಳಸುತ್ತಿರುವೆ (ನನ್ನ ಮಾತಿನ ಮರ್ಮ ನಿಮಗೆ ತಿಳಿಯಿತೆಂದು ಭಾವಿಸುವೆ;-) )!

ಆರೋಗ್ಯ ಸೇತು - ಇನ್ಮೇಲೆ ಅತ್ಯವಶ್ಯಕ - ಹಳತು ಹೊನ್ನು


"ಇನ್ನೇನು ಲಾಕ್ ಡೌನ್ ಮುಗೀತಾ ಬಂತು ಇನ್ಯಾಕೆ ಈ ಆರೋಗ್ಯ ಸೇತು ಎಲ್ಲಾ" ಎಂದು ಅಂದುಕೊಳ್ಳಬೇಡಿ. ಈ ತಂತ್ರಾಂಶದ ನಿಜವಾದ ಸಹಾಯವಾಗುವುದೇ ಇನ್ಮುಂದೆ!

ಭಾರತದ ವಸಾಹತುಶಾಹಿ ಗಣ್ಯರು - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನಿಯಮಗಳಿಂದ ತುಂಬಿರುವ, ಸಂವಿಧಾನ ಎಂದು ಕರೆಯಲ್ಪಡುವ ಪುಸ್ತಕವನ್ನು ಇಂದು (ಜನೆವರಿ ೨೬) ನಮ್ಮ ನೆಲದ ಮೇಲೆ ಜಾರಿಗೊಳಿಸಲಾಯಿತು. ಭಾರತದ ಸಂವಿಧಾನದ ಕುರಿತ ಕೆಲಸತ್ಯಗಳನ್ನು ಇಂದು ತಿಳಿದುಕೊಳ್ಳೋಣ!

ನಮ್ಮೂರ ದೇವಾಲಯ ಪುಣ್ಯಕ್ಷೇತ್ರವಾಗಲು ವ್ಯಾಟಿಕನ್ ರಾಜನ ಅನುಮತಿ ಬೇಕಂತೆ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ನಮ್ಮೂರ ದೇವಾಲಯ ಪುಣ್ಯಕ್ಷೇತ್ರ ಎಂದು ಕರೆಸಿಕೊಳ್ಳಲು ವ್ಯಾಟಿಕನ್ ರಾಜನ ಅನುಮತಿ ಬೇಕಂತೆ!
ರಾಜನ ಅನುಮತಿ ಇತ್ತೀಚೆಗಷ್ಟೆ ದೊರಕಿದ್ದರಿಂದ ನಮ್ಮೂರ ದೇವಾಲಯ ಇವತ್ತಿಂದ ಪುಣ್ಯಕ್ಷೇತ್ರವಾಯಿತಂತೆ!

ಭೂಮಿಯ ಮೇಲಿನ ಸ್ವರ್ಗವು ಭೂಮಿಯ ಮೇಲಿನ ನರಕವಾದಾಗ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಸರಿಯಾಗಿ ಇದೇ ದಿವಸ (ಜನೆವರಿ ೧೯), ಭೂಮಿಯ ಮೇಲಿನ ಸ್ವರ್ಗವು ಭೂಮಿಯ ಮೇಲಿನ ನರಕವಾಗಿ ಮಾರ್ಪಟ್ಟಿದ್ದು!

ನೀವೊಬ್ಬ ಜಾತ್ಯಾತೀತ ಹಿಂದೂ ಪ್ರಾಧ್ಯಾಪಕರೆಂದು ಭಾವಿಸಿ. ಮತ್ತು ಇದೇ ದಿವಸ ನೀವು ನಿಮ್ಮ ಮನೆಯಲ್ಲಿ ವಿಶ್ರಾಂತವಾಗಿ ಕುಳಿತಿರುವಾಗ ಯಾರೋ ಮನೆಯ ಬಾಗಿಲನ್ನು ತಟ್ಟುವ ಶಬ್ಧ ಕೇಳುತ್ತದೆ. ಯಾರು ಬಂದಿರಬಹುದೆಂದು ನೋಡಲು ಹೋದ ನಿಮ್ಮ ಪತ್ನಿ ಹೇಳುತ್ತಾರೆ "ಇವರ್ಯಾರೋ ಭಯಾನಕವಾಗಿ ಕಾಣುತ್ತಿದ್ದಾರೆ" ಎಂದು. ನೀವಾಗ ಇಣುಕಿ ನೋಡಿ ನಿಮ್ಮ ಪತ್ನಿಗೆ ಹೇಳುತ್ತೀರಿ "ಇಲ್ಲಾ, ಹಾಗೇನಿಲ್ಲ. ಅವರೆಲ್ಲ ನನ್ನ ವಿದ್ಯಾರ್ಥಿಗಳು. ಅವರನ್ನು ಒಳಗೆ ಕರೆ" ಎಂದು. ನಿಮ್ಮ ವಿದ್ಯಾರ್ಥಿಗಳು ಮನೆಯೊಳಗೆ ಬಂದ ತಕ್ಷಣ ನಿಮ್ಮ ಕೈಕಾಲುಗಳನ್ನು ಬಿಗಿಹಿಡಿದು ನಿಮ್ಮ ಕಣ್ಣೆದುರಿಗೇ ನಿಮ್ಮ ಪತ್ನಿಯ ಮೇಲೆ ಅತ್ಯಾಚಾರ ಮಾಡುತ್ತಾರೆ! ನಿಮ್ಮದೇ ವಿದ್ಯಾರ್ಥಿಗಳು! ನಿಮಗೆ ತಿಳಿದಿರುವ, ಒಳ್ಳೆಯವರೆನಿಸಿದ, ಜಾತ್ಯಾತೀತ ಮುಸ್ಲಿಂ ಹುಡುಗರು!

ನೀವೊಬ್ಬ ಜಾತ್ಯಾತೀತ ಹಿಂದೂ ನಾಗರಿಕರೆಂದು ಭಾವಿಸಿ. ಮತ್ತು ನೀವು ಯಥಾಪ್ರಕಾರ ಪ್ರತಿದಿನ ಅಥವಾ ವಾರಕ್ಕೊಮ್ಮೆ ನಿಮ್ಮ ಜಾತ್ಯಾತೀತ ಮುಸ್ಲಿಂ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತೀರಿ. ಆದರೆ, ಈ ದಿನ, ನಿಮ್ಮ ಅದೇ ಕ್ರಿಕೆಟ್ ಆಡಲು ಬರುವ ಜಾತ್ಯಾತೀತ ಮುಸ್ಲಿಂ ಗೆಳೆಯರು ನಿಮ್ಮ ಮನೆಯೊಳಗೆ ನುಗ್ಗಿಬರುತ್ತಾರೆ. ಮತ್ತು ನಿಮ್ಮ ಮನೆಯನ್ನು ದೋಚಿ ಕೊನೆಗೆ ನಿಮ್ಮ ಮನೆಗೆ ಬೆಂಕಿ ಹಚ್ಚುತ್ತಾರೆ!

When Heaven on Earth turned Hell on Earth - Halatu Honnu

Unable to load this image! Please refresh the site (Ctrl+F5) - Halatu Honnu

On this exact day (19th Jan), Heaven-On-Earth turned Hell-On-Earth!

Think that you are a Secular Hindu Professor. And on this day, you are relaxing inside your house. Someone knocks at your door and your wife checks who's that. She says these guys look terrifying but you look at them and tell to your wife "No no, they're my students. I know them. Let them in". Your students enter your house and they hold you tight while raping your wife right in front of you! Your own students. Your own good, well-known, secular Muslim students!

Think that you are a secular Hindu citizen. And you play cricket with your secular Muslim friends as usual on a daily or weekly basis. But on this day, those same Muslim friends of you would rush inside your house, steal everything from your house and after all, set your house on fire!

೨೦೨೦ಕ್ಕೆ ೨೦ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಕೆಲವರಿಗೆ ಕಥೆಗಳು ಇಷ್ಟವಾದರೆ, ಇನ್ನೂ ಕೆಲವರಿಗೆ ಸಾಕ್ಷ್ಯಚಿತ್ರಗಳು ಪ್ರೀಯವಾದವು. ೨೦೨೦ರಲ್ಲಿ ನೀವು ಓದಬಹುದಾದ, ಸಾಹಿತ್ಯದ ಬೇರೆ-ಬೇರೆ ವಿಧದ ಒಟ್ಟು ೨೦ ಕೃತಿಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ! ನೀವು ಯಾವುದೇ ಪುಸ್ತಕವನ್ನು ಓದಲು ನಿರ್ಧರಿಸಿದರೂ, ಅದನ್ನು ಖರೀದಿಸಿ (ಕಾಗದಬಂಧ ಅಥವಾ ಗಣಕ ಪ್ರತಿ) ಓದಲು ಮರೆಯದಿರಿ. ಇಲ್ಲಿರುವ ಪಟ್ಟಿಯನ್ನು ಯಾವುದೇ ಕ್ರಮದಲ್ಲಿ ಹೊಂದಿಸಿರುವುದಿಲ್ಲ. ಕೊಂಡುಕೊಳ್ಳಲು ಸರಳವಾಗಲೆಂದು ಆಯಾ ಪುಸ್ತಕದ ಕೆಳಗೆ ವಿವಿಧ ಮಾರುಕಟ್ಟೆಗಳ ಕೊಂಡಿಗಳನ್ನು ನೀಡಲಾಗಿದೆ.

20 for 2020 - Halatu Honnu

Unable to load this image! Please refresh the site (Ctrl+F5) - Halatu Honnu

Some people like to read stories while the others may wanna read the documentaries. Here is a list of twenty books which is a mixture of different kinds you can choose to read in the calendar year - 2020! Whichever book you choose to read, make sure to purchase it (hard or soft copy) and then read. This list is NOT sorted in any order. We have added links to different online shopping sites below every book to make it easy for your purchase.

ಆಧಾರ್ ಕಾರ್ಡಿನಲ್ಲಿ ಹೆಸರನ್ನು ಸರಿಪಡಿಸುವುದು ಅಥವಾ ಬದಲಿಸುವುದು ಹೇಗೆ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು

ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರನ್ನು ಸರಿಪಡಿಸಲು ಅಥವಾ ಬದಲಿಸಲು ಗೆಜೆಟ್ ಪ್ರತಿ ಒಂದಿದ್ದರೆ ಅಷ್ಟೇ ಸಾಕು :) ಹೌದು, ಆಧಾರ್ ಕಾರ್ಡಿನಲ್ಲಿ ಹೆಸರು ಬದಲಿಸುವುದು ತುಂಬಾ ಸರಳ ವಿಧಾನ (ಡಿಜಿಟಲ್ ಭಾರತಕ್ಕೆ ವಂದನೆಗಳು!). ನಿಮ್ಮ ಬಳಿ ಗೆಜೆಟ್ ಪ್ರತಿ ಇಲ್ಲ, ಆದರೆ ಕೇವಲ ದಿನಪತ್ರಿಕೆಯ ಮುದ್ರಿತ ಪ್ರತಿಗಳು ಇವೆ ಎಂದಾದರೆ, ನೀವು ಮೊದಲು ಕೆಳಗೆ ಪಟ್ಟಿಮಾಡಿರುವ ಗುರುತಿನ ಚೀಟಿಗಳಲ್ಲಿ ಒಂದರಲ್ಲಿ ನಿಮ್ಮ ಹೆಸರನ್ನು ಸರಿಪಡಿಸಿ ಆನಂತರ ಸರಿಪಡಿಸಿದ ಆ ಗುರುತಿನ ಚೀಟಿಯನ್ನು ಬಳಸಿ ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರನ್ನು ಬದಲಿಸಬಹುದು.

How to change or update or correct the name in Aadhaar Card - Halatu Honnu

Unable to load this image! Please refresh the site (Ctrl+F5) - Halatu Honnu

Gazette Publication copy is all you need to update your name in Aadhaar card :) Yes, It is that simple and easy process (Thanks to Digital Bharat!). If you do not have Gazette Publication but have only news paper advertisement, then you can first update your name in one of the documents from below list and use that as a proof to update your name in Aadhaar Card.

ಈ ಸಲದ ಸ್ವಾತಂತ್ರ್ಯೋತ್ಸವ ವಿಶೇಷವಾದದ್ದು! ಮರುಒಂದಾದ ಭಾರತ! - ಹಳತು ಹೊನ್ನು

Unable to load this image! Please refresh the site (Ctrl+F5) - Halatu Honnu
ನೆಹರು ಮಾಡಿದ ತಪ್ಪುಗಳಲ್ಲಿ ಒಂದನ್ನು ಈಗ ಮೋದಿ ಸರ್ಕಾರ ಸರಿಪಡಿಸಿದೆ! ೩೭೦ನೇ ಕಲಂ ಕಸದಬುಟ್ಟಿಗೆ! ಮರುಒಂದಾದ ಭಾರತ! ಈ ಐತಿಹಾಸಿಕ ಕ್ಷಣವನ್ನು ಸಂಭ್ರಮದಿಂದ ಆಚರಿಸಬೇಕಾದ ದಿನವಿದು!

ಸಂವಿಧಾನದಿಂದ ಕಲಂ ೩೭೦ನ್ನು ತೆಗೆದುಹಾಕುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಶ್ರೀ. ಅಮಿತ್ ಶಾಹ್ರವರು ಇಂದು (೦೫-೦೮-೨೦೧೯) ಮಂಡಿಸಿದರು! ಈ ಐತಿಹಾಸಿಕ ಕ್ಷಣದಲ್ಲಿ, ಭಾರತದ ಈ ಮಹತ್ವದ ಘಟ್ಟದಿಂದ ದೇಶಕ್ಕೆ & ಕಾಶ್ಮೀರದ ಜನರಿಗೆ ಆಗುವ ಲಾಭಗಳನ್ನು ತಿಳಿದುಕೊಳ್ಳೋಣ.

It became a special Independence Day this time! Bharata reunited! - Halatu Honnu

Unable to load this image! Please refresh the site (Ctrl+F5) - Halatu Honnu
One blunder of Nehru is resolved by team Modi now! Article 370 scrapped! Bharata reunited! It's time to celebrate this historical moment!

Home Minister Shri. Amit Shah has announced today (05-08-2019) that the government decided to scrap Article 370 from constitution! In this historic moment, let us understand the benefits our nation gets out of this reform. And the benefits people of Jammu-Kashmir-Ladakh get out of the same.


ಭಾರತ ಮತ್ತು ನಿಜವಾದ ಅಲ್ಪಸಂಖ್ಯಾತರು - ಹಳತು ಹೊನ್ನು

Unable to load this image! Please refresh the site (Ctrl+F5) - Halatu Honnu

ಭಾರತದ ಬಗ್ಗೆ ವ್ಯಾಟಿಕನ್ & ಸೌದಿ/ಇರಾನಿಗೆ ಇರುವ ದೃಷ್ಟಿಕೋಣ ಮತ್ತು ಭಾರತದ ಬಗ್ಗೆ ಇಸ್ರೇಲ್ ನ ದೃಷ್ಟಿಕೋಣ ಎರಡೂ ತದ್ವಿರುದ್ಧವಾಗಿವೆ!

ಭಾರತದ ಬಿರುಕು - ಚಾಲಕ, ಆರಕ್ಷಕ ಮತ್ತು ಖಲಿಸ್ಥಾನ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲು ಆಗುತ್ತಿಲ್ಲ! ದಯವಿಟ್ಟು ಪುಟವನ್ನು ಮರುಲೋಡ್ ಮಾಡಿ(Ctrl+F5) - ಹಳತು ಹೊನ್ನು
"ಪೋಲೀಸರಿಂದ ಸಿಖ್ ಚಾಲಕನಿಗೆ ಥಳಿತ" ಅಥವಾ "ಸಿಖ್ ಆಟೋ ಚಾಲಕನಿಗೆ ದೆಹಲಿಯ ಪೋಲೀಸರಿಂದ ಥಳಿತ" ಅಥವಾ "ಭಾರತದಲ್ಲಿ ಸಿಖ್ಖರು ಸುರಕ್ಷಿತವಾಗಿಲ್ಲ" ಇತ್ಯಾದಿ ಶೀರ್ಷಿಕೆಗಳಿಂದ ಪ್ರಸಿದ್ಧಿಯಾದ ಘಟನೆಯ ಬಗ್ಗೆ ನಿಮಗೆ ಅರಿವಿದೆ ಎಂದು ಭಾವಿಸುತ್ತೇವೆ. ಒಂದುವೇಳೆ ನಿಮಗೆ ಆ ಘಟನೆಯ ಬಗ್ಗೆ ಅರಿವಿಲ್ಲದಿದ್ದರೆ ಕೆಳಗಿರುವ ಉಲ್ಲೇಖಗಳನ್ನು ಜಾಲಾಡಿ.